"ಇಲ್ಲಿ ಬೃಜೇಶ್ ಒಬ್ಬರದ್ದೇ ಪಕ್ಷ ಅಂತ ಆಗಿದೆ. ತುಂಬಾ ಬೇಜಾರಿದೆ.. "<br /><br />► "ಇಲ್ಲಿ ನಳಿನ್ ಕುಮಾರ್ ಮತ್ತು ಬೃಜೇಶ್ ಚೌಟ ಬಣ ರಾಜಕೀಯ ಇದೆ.."<br /><br />► ಮಂಗಳೂರು : ಬಿರುವೆರ್ ಕುಡ್ಲ ಸಂಘದ ಅಧ್ಯಕ್ಷ ಉದಯ್ ಪೂಜಾರಿ ಹೇಳಿಕೆ<br /><br />#varthabharati #Mangaluru #BiruverKudla #BrijeshChowta #Padmaraj #loksabhaelection2024