"ಗ್ಯಾರಂಟಿ ಅನುಕೂಲ ಆಗ್ತಿದೆ, ಕಾಂಗ್ರೆಸ್ 100 % ಬರುತ್ತೆ.."<br /><br />► "ಮೋದಿ ಇದ್ರೆ ನಮ್ಮ ದೇಶ ಉಳಿಯುತ್ತೆ, ಬಿಜೆಪಿಗೆ ಓಟ್ ಹಾಕ್ತೇವೆ"<br /><br />► "ಈ ಕ್ಷೇತ್ರ ತುಂಬಾ ಅಭಿವೃದ್ಧಿ ಆಗ್ಬೇಕಿತ್ತು, ಆದ್ರೆ ಉತ್ತಮ ನಾಯಕ ಬರ್ಲಿಲ್ಲ"<br /><br />►► ಲೋಕಸಮರ - ಮತದಾರರ ಮನದಾಳ । ಉತ್ತರ ಕನ್ನಡ ಲೋಕಸಭಾ ಕ್ಷೇತ್ರ<br /><br />#varthabharati #loksabhaelection2024 #UttaraKannada #electionspecial #votersopinion #publicopinion #karnataka
