ಪೆನ್ ಡ್ರೈವ್ ಬಿಡುಗಡೆ ಮಾಡಿದ್ದೂ ರಾಜ್ಯ ಸರಕಾರ, <br />ಪ್ರಜ್ವಲ್ ಪರಾರಿಗೆ ಸಹಕರಿಸಿದ್ದೂ ರಾಜ್ಯ ಸರಕಾರ ?!<br /><br />► ಷಡ್ಯಂತ್ರ ಮಾಡಿದ್ದು, ಬಚಾವ್ ಮಾಡಿದ್ದು ಎರಡೂ ಡಿಕೆಶಿಯವರೇ ?!<br /><br />► ಇದ್ಯಾವ ಲಾಜಿಕ್ ಕುಮಾರಸ್ವಾಮಿಯವರೇ ? <br /><br />► ಬಿಜೆಪಿ -ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆಯೇ ಎಸ್ ಐ ಟಿ? <br /><br />► ಅಮಿತ್ ಶಾ, ಎಚ್ ಡಿಕೆ ಮೀಟಿಂಗ್ ಬಳಿಕ ಮಹತ್ವದ ಬೆಳವಣಿಗೆ<br /><br />#varthabharati #prajwalrevanna #bjp #jds #amitshah #modi #dkshivakumar #hdkumaraswamy #kumaraswamy