Surprise Me!

"ಪ್ರಜ್ವಲ್ ಯಾವ ಬಿಲದಲ್ಲಿದ್ದರೂ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.." | Hassan | Prajwal Revanna

2024-05-20 3 Dailymotion

"ದೇವಗೌಡರ ಕುಟುಂಬದ ದಬ್ಬಾಳಿಕೆಯ ವಿರುದ್ಧ ಮೇ 30ರಂದು ಹಾಸನದಲ್ಲಿ ಪ್ರತಿಭಟನೆ.."<br /><br />► "ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ತಮ್ಮದೇ ಆದ ಸ್ತ್ರೀ ವಿರೋಧಿ ಕೋಟೆ ಕಟ್ಟಿದ್ದಾರೆ.."<br /><br />► "ಮರ್ಯಾದೆ, ಮನುಷ್ಯತ್ವ ಇಲ್ಲದವರು ವಿಡಿಯೋ ಶೇರ್ ಮಾಡ್ತಿದ್ದಾರೆ.."<br /><br />► ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಸಭೆ : ರಾಜ್ಯಾದ್ಯಂತ ಚಳವಳಿಗೆ ಕರೆ<br /><br />#varthabharati #prajwalrevanna #pendrivecase #hassan #protest #karnataka

Buy Now on CodeCanyon