"ಹಿಂದಿ, ಇಂಗ್ಲೀಷ್ ನಲ್ಲೇ ಪರೀಕ್ಷೆ ಬರಿಬೇಕು ಅಂತಾರೆ, ಕನ್ನಡ ಯಾಕಿಲ್ಲ"<br /><br />► "ಹಿಂದಿ ರಾಜ್ಯಗಳ ಜನರು ನಮ್ಮ ನಾಡಿನ ಸವಲತ್ತುಗಳನ್ನು ಲೂಟಿ ಮಾಡ್ತಿದ್ದಾರೆ" <br /><br />► ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಕ.ರ.ವೇ. ಹೋರಾಟ; ಜನರ ಮಾತು<br /><br />#varthabharati #Kannada #Karnataka #Bengaluru #protest
