"ಪರಿಶಿಷ್ಟರಲ್ಲೂ ಕೆನೆಪದರ ವರ್ಗವನ್ನು ಹೊರಗಿಡಬೇಕೆಂಬ ಸುಪ್ರೀಂ ತೀರ್ಮಾನ ಮೀಸಲಾತಿಯ ಸೌಲಭ್ಯವನ್ನು ವಿಸ್ತರಿಸುವುದೇ ಅಥವಾ ಕಿರಿದುಗೊಳಿಸುವುದೇ?" <br /><br />► "ಒಳಮೀಸಲಾತಿಯ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರ ಮತ್ತೊಂದು ಸಮಿತಿ ಮಾಡಬೇಕಾಗಬಹುದೇ? ಅಥವಾ ಸದಾಶಿವ ಆಯೋಗವನ್ನು ಅವಲಂಬಿಸಬಹುದೇ?"<br /> <br />► "ಪರಿಶಿಷ್ಟರ ಮೀಸಲಾತಿ ಶೇ. 17 ಕ್ಕೆ ಏರಿಸಿರುವುದನ್ನು ಮೋದಿ ಸರ್ಕಾರ 9ನೇ ಶೆಡ್ಯೂಲ್ ಗೆ ಸೇರಿಸುವುದೇ?"<br /><br />►► ವಾರ್ತಾಭಾರತಿ<br />ಶಿವಸುಂದರ್ ಅವರ ಸಮಕಾಲೀನ <br /><br />#varthabharati #supremecourt #reservation #modigovernment #samakaleena #shivasundar
