"ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಟ್ಟು ಅಝೀಮ್ ಪ್ರೇಮ್ ಜಿ ಹಣ ಕೊಟ್ರು" <br /><br />► "ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಡಲು ಮುಡಾ ಪ್ರಕರಣ" <br /><br />► "ಬಿಜೆಪಿ ವಾಷಿಂಗ್ ಮೆಶಿನ್ ಗೆ ಹೋಗಿ ಎಲ್ಲಾ ಕ್ಲೀನ್ ಆದ್ರು, ಹೇಗೆ ?"<br /><br />► "ಒಂಬತ್ತು ತಿಂಗಳಲ್ಲೇ 12,500 ಶಿಕ್ಷಕರ ನೇಮಕಾತಿ ಮಾಡಿದ್ದೇವೆ" <br /><br />►► ವಾರ್ತಾ ಭಾರತಿ EXCLUSIVE INTERVIEW<br /><br />ಮಧು ಬಂಗಾರಪ್ಪ <br />-ಸಚಿವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ<br /><br />#varthabharati #MadhuBangarappa #exclusiveinterview #manjulamasthikatte #congress #BJP #JDS #politics #karnataka
