"ಪೂಜೆ ಮಾಡ್ತಾ ಇರ್ಬೇಕು, ಪೆಟ್ಟಿಗೆ ತೆಗೆಯಬಾರದು ಅಂದ್ರು...."<br /><br />► "ನಮ್ಮದು 22 ಲಕ್ಷ ತೆಗೆದುಕೊಂಡಿದ್ದಾರೆ, ತುಂಬಾ ಜನ ಮೋಸ ಹೋಗಿದ್ದಾರೆ"<br /><br />► ವಿಜಯನಗರ: ಪೂಜೆ ಹೆಸರಲ್ಲಿ ದ್ರೋಹ; ನಕಲಿಸ್ವಾಮಿ ಸೇರಿದಂತೆ ಮೂವರ ಬಂಧನ<br /><br />#varthabharati #Vijayanagara #police #cheating
