"ವಿಕ್ರಂ ಒಳ್ಳೆಯ ಹುಡುಗ, ಅವನಿಗೆ ಹೀಗಾಗಬಾರದಿತ್ತು ಅಂತಾರೆ ಜನ.." <br /><br />► "ಯಾವ ಸರಕಾರ ಬಂದ್ರೂ ಒಂದೇ , ನಮ್ಮ ಕಣ್ಣಿಗೆ ಮಣ್ಣೆರಚುತ್ತಾರೆ.."<br /><br />► "ಇಷ್ಟು ವರ್ಷಗಳಾದ್ರೂ ರಸ್ತೆ ಮಾಡ್ಕೊಡಲ್ಲ, ಬಸ್ ವ್ಯವಸ್ಥೆ ಇಲ್ಲ.."<br /><br />► ಉಡುಪಿ : ಹೆಬ್ರಿ ಸ್ಥಳೀಯರಾದ ಮಹೇಶ್ ಶೆಟ್ಟಿ ಮಾತು<br /><br />#varthabharati #vikramgowda #udupi