ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ವಕೀಲರ ಪ್ರತಿಭಟನೆ <br /><br />► ಗೃಹಸಚಿವ ಅಮಿತ್ ಶಾ ರನ್ನು ತಕ್ಷಣ ವಜಾ ಮಾಡಬೇಕೆಂದು ಒತ್ತಾಯ<br /><br />► ಕಲಬುರಗಿ : ಕರ್ನಾಟಕ ಪ.ಜಾ/ಪ.ಪಂ. ವಕೀಲರ ಕಾನೂನು ಜಾಗೃತ ಸಂಘದಿಂದ ಆಯೋಜನೆ <br /><br />#varthabharati #amitshah #kalaburagi #bjp #ambedkar #brambedkar
