ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಕೆ ತನ್ನ ಬೇಡಿಕೆಯನ್ನೇನೋ ಹೆಚ್ಚಿಸಿಕೊಂಡಿದೆ. ಆದರೆ, ಈ ಬೆಳೆಗೆ ಸಾಕಷ್ಟು ಸವಾಲುಗಳಿವೆ. ಈ ಕುರಿತು 'ಈಟಿವಿ ಭಾರತ್' ಪ್ರತಿನಿಧಿ ಕಿರಣ್ ಕುಮಾರ್ ಅವರ ವಿಶೇಷ ವರದಿ.