"ದರ್ಪ ದೈನ್ಯತೆಯ ಅವಶ್ಯಕತೆಯಿಲ್ಲ, ಆತ್ಮವಿಶ್ವಾಸವಿರಬೇಕು" <br /><br />► ಭಾರತೀಯರೆಲ್ಲರಿಗೂ ಸಂವಿಧಾನದಲ್ಲಿ ಸಮಾನ ಹಕ್ಕಿದೆ: ಲೆಫ್ಟಿನೆಂಟ್ ಭವ್ಯಾ ನರಸಿಂಹಮೂರ್ತಿ<br /><br />► ಗಣರಾಜ್ಯೋತ್ಸವದ ಪ್ರಯುಕ್ತ ವಾರ್ತಾಭಾರತಿ ವಿಶೇಷ ಸಂದರ್ಶನ<br /><br />#varthabharati #BhavyaNarasimhamurthy #76thRepublicDay #RepublicDay
