ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ನಾನು ಸ್ಪರ್ಧಿಸಲ್ಲ; ನಮ್ಮ ಮಾರ್ಗದರ್ಶನದಲ್ಲೇ ಗೆಲುವು: ಬಾಲಚಂದ್ರ ಜಾರಕಿಹೊಳಿ
2025-04-18 1 Dailymotion
ಬಿಡಿಸಿಸಿ ಬ್ಯಾಂಕ್ ಚುನಾವಣೆ, ಬ್ಯಾಂಕ್ನ ಪ್ರಗತಿ, ಲಾಭ ಹಾಗೂ ಇತರ ವಿಚಾರಗಳ ಬಗ್ಗೆ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಇತರರು ಸುದ್ದಿಗೋಷ್ಠಿ ನಡೆಸಿದರು.