ಬಳ್ಳಾರಿ ನಾಲಾ ಅವಾಂತರ, ಗೆಣಸು ಕೊಯ್ಲಿಗೆ ರೈತರ ಹರಸಾಹಸ
2025-06-27 77 Dailymotion
ಬಳ್ಳಾರಿ ನಾಲಾದ ನೀರು ಜಮೀನುಗಳಿಗೆ ನುಗ್ಗಿ ಗೆಣಸು ಕಟಾವು ಮಾಡಲು ರೈತರು ಕಷ್ಟಪಡುತ್ತಿದ್ದಾರೆ. ಹೀಗಾಗಿ, ತಕ್ಷಣ ಸರ್ಕಾರ ಬಳ್ಳಾರಿ ನಾಲಾ ಹೂಳೆತ್ತಿ ಬೈಪಾಸ್ ಕಾಮಗಾರಿ ರದ್ದುಪಡಿಸುವಂತೆ ರೈತರು ಮನವಿ ಮಾಡುತ್ತಿದ್ದಾರೆ.