Surprise Me!

ನಾರಾಯಣಪುರ ಡ್ಯಾಂನ 30 ಗೇಟ್‌ ಓಪನ್‌, 1.6 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ; ನದಿತೀರದ ಜನರಿಗೆ ಎಚ್ಚರಿಕೆ

2025-06-29 17 Dailymotion

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.6 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ನದಿತೀರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Buy Now on CodeCanyon