ಮಂಗಳೂರಿನಲ್ಲಿ ಪರಿಸರ ಜಾಗೃತಿಗೊಂದು ವಿಶೇಷ ಕಾರ್ಯಕ್ರಮ: ಪೇಜಾವರ ಶ್ರೀಗಳಿಂದ ವೃಕ್ಷ ಸಸಿ ಬೀಜ ತುಲಾಭಾರ
2025-07-02 3 Dailymotion
ನಾಣ್ಯಗಳಿಂದ ನಡೆಯುತ್ತಿದ್ದ ಗುರುಕಾಣಿಕೆ ಕಾರ್ಯಕ್ರಮ ಪರಿಸರ ಸಂರಕ್ಷಣೆಯ ಸಂದೇಶವಾಗಿ ಬದಲಾಗಿದೆ. ಮಂಗಳೂರಿನ ಕದ್ರಿ ಮಂಜುಪ್ರಾಸಾದಲ್ಲಿ ಪರಿಸರ ಜಾಗೃತಿಗಾಗಿ ವೃಕ್ಷ ಸಸಿ ಬೀಜ ತುಲಾಭಾರ ನಡೆದಿದೆ.