Surprise Me!

ಮಂಗಳೂರಿನಲ್ಲಿ ಪರಿಸರ ಜಾಗೃತಿಗೊಂದು ವಿಶೇಷ ಕಾರ್ಯಕ್ರಮ: ಪೇಜಾವರ ಶ್ರೀಗಳಿಂದ ವೃಕ್ಷ ಸಸಿ ಬೀಜ ತುಲಾಭಾರ

2025-07-02 3 Dailymotion

ನಾಣ್ಯಗಳಿಂದ ನಡೆಯುತ್ತಿದ್ದ ಗುರುಕಾಣಿಕೆ ಕಾರ್ಯಕ್ರಮ ಪರಿಸರ ಸಂರಕ್ಷಣೆಯ ಸಂದೇಶವಾಗಿ ಬದಲಾಗಿದೆ. ಮಂಗಳೂರಿನ ಕದ್ರಿ ಮಂಜುಪ್ರಾಸಾದಲ್ಲಿ ಪರಿಸರ ಜಾಗೃತಿಗಾಗಿ ವೃಕ್ಷ ಸಸಿ ಬೀಜ ತುಲಾಭಾರ ನಡೆದಿದೆ.

Buy Now on CodeCanyon