Surprise Me!

ಜಲಾಶಯದಿಂದ ತುಂಗಭದ್ರಾ ನದಿಗೆ ನೀರು: ಶ್ರೀ ಕೃಷ್ಣದೇವರಾಯ ಸಮಾಧಿ ಜಲಾವೃತ

2025-07-04 5 Dailymotion

ನದಿಗೆ ನೀರು ಬಿಟ್ಟ ಕಾರಣ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿ ಇರುವ ಐತಿಹಾಸಿಕ ಶ್ರೀ ಕೃಷ್ಣ ದೇವರಾಯ ಸಮಾಧಿ ಜಲಾವೃತವಾಗಿದೆ. ಹಂಪಿಯ ಪುರಂದರ ಮಂಟಪವೂ ಮುಳುಗಿದೆ.

Buy Now on CodeCanyon