Surprise Me!

ಹುಲುಸಾಗಿ ಬೆಳೆದ ಮೆಣಸಿಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು: ಬಾಡಿ ಹೋದ ಸಸಿಗಳು, ರೈತನ ಬೇಸರ

2025-07-13 71 Dailymotion

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಜಮ್ಮಾಪುರ ಗ್ರಾಮದ ರೈತ ಬಾಲರಾಜ್​ ಎಂಬವರು ತಮ್ಮ ಒಂದೆಕರೆ ಜಮೀನಿನಲ್ಲಿ ಬೆಳೆದ ಮೆಣಸಿಗೆ ದುರುಳರು ಕಳೆನಾಶಕ ಸಿಂಪಡಿಸಿ ನಾಶಪಡಿಸಿದ್ದಾರೆ.

Buy Now on CodeCanyon