ಬಿರುಕುಬಿಟ್ಟ ಮೈಸೂರು ಸಂಸ್ಥಾನದ ಕಾಲದಲ್ಲಿ ಇಮಾಂ ಸಾಹೇಬ್ರು ನಿರ್ಮಿಸಿದ ಕೆರೆ: ಬಸಿಯುತ್ತಿರುವ ಜೀವಜಲ!
2025-07-16 4 Dailymotion
57 ಕೆರೆಗೆಳನ್ನು ತುಂಬಿಸುವ ಯೋಜನೆ ಭಾಗವಾಗಿ ಕೆರೆ ತುಂಬಿಸಲಾಗಿದ್ದು, ಕೆರೆ ಏರಿ ಬಿರುಕುಬಿಟ್ಟು ನೀರು ಪೋಲಾಗುತ್ತಿದೆ. ನೀರು ಉಳಿಸುವಂತೆ ರೈತರು, ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.