ಸಂತಾನ ಭಾಗ್ಯ ಕರುಣಿಸಿದ ನಾಗಬನಕ್ಕೆ ಭೇಟಿ: ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿಗೂ ಕಾರ್ಕಳಕ್ಕೂ ದಶಕಗಳ ನಂಟು
2025-07-28 66 Dailymotion
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಆಟಗಾರ ರವಿಶಾಸ್ತ್ರಿ ಅವರು ಪ್ರತಿ ವರ್ಷ ಯರ್ಲಪ್ಪಾಡಿಯಲ್ಲಿರುವ ಕರ್ವಾಲು ವಿಷ್ಣುಮೂರ್ತಿ ದೇವಳಕ್ಕೆ ಭೇಟಿ ನೀಡುವುದು ವಿಶೇಷ.