ದರ್ಶನ್ ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದರೆ ರೇಣುಕಾಸ್ವಾಮಿ ಪ್ರಕರಣ ನಡೆಯದೇ ಇರುತ್ತಿತ್ತೇನೋ: ನಟಿ ರಮ್ಯಾ
2025-07-29 6 Dailymotion
ದರ್ಶನ ಅವರು ಕೆಟ್ಟದಾಗಿ ಮೆಸೇಜ್ ಮಾಡದಂತೆ ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದರೆ, ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸದೇ ಇರುತ್ತಿದ್ದರೇನೋ ಎಂದು ನಟಿ ರಮ್ಯಾ ಹೇಳಿದ್ದಾರೆ.