ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು, ತೇಜೋವಧೆ ಮಾಡಬಾರದು: ಸಚಿವ ಪರಮೇಶ್ವರ್
2025-07-30 6 Dailymotion
ನಟಿ ರಮ್ಯಾ ಅವರು ನೀಡಿದ ದೂರಿನ ವಿಚಾರ ಹಾಗು ಇತರೆ ರಾಜಕೀಯ ವಿದ್ಯಮಾನಗಳ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸದಾಶಿವನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.