Surprise Me!

ಚಿಕ್ಕಮಗಳೂರು: ದಾಳಿ ಮಾಡಿದ ಜಾಗದಲ್ಲೇ ಮತ್ತೆ ಚಿರತೆ ಪ್ರತ್ಯಕ್ಷ; ಮದಗದ ಕೆರೆಯಲ್ಲಿ ಚಿರತೆ ಶವ ಪತ್ತೆ

2025-08-01 130 Dailymotion

ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದಲ್ಲಿ ಚಿರತೆಯೊಂದು ದಾಳಿಗೆ ಮುಂದಾಗಿದೆ. ನಂತರ ಜನರು ಅದನ್ನು ಕಲ್ಲಿನಿಂದ ಹೊಡೆದು ಓಡಿಸಿದ್ದಾರೆ.

Buy Now on CodeCanyon