ಟಿಪ್ಪು ಹಿಂದೆ ಹೋದ್ರೆ ಕಾಂಗ್ರೆಸ್ನವರು ಸರ್ವನಾಶ ಆಗ್ತಾರೆ: ವಿಪಕ್ಷ ನಾಯಕ ಆರ್ ಅಶೋಕ್
2025-08-04 3 Dailymotion
ಕೆಆರ್ಎಸ್ಗೆ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಅಂತ ಹೆಸರಿಡಲು ಹುನ್ನಾರ ನಡೆಸಿದೆ. ಇದಕ್ಕೆ ಸಚಿವ ಮಹದೇವಪ್ಪ ಪೀಠಿಕೆ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.