ಮಂಗಳೂರಲ್ಲಿ ರಕ್ಷಾ ಬಂಧನದಲ್ಲೂ ಪರಿಸರಪ್ರೇಮ: ಗಿಡವಾಗಿ ಬೆಳೆಯಲಿವೆ ಈ ರಾಖಿಗಳು
2025-08-07 4 Dailymotion
ಈ ರಾಖಿಗಳು ಗಿಡವಾಗಿ ಬೆಳೆದು ಸಂಪ್ರದಾಯ ಮತ್ತು ಆಧುನಿಕತೆಯ ಸಂಗಮವನ್ನು ಪ್ರತಿನಿಧಿಸಲಿವೆ. ರಕ್ಷಾ ಬಂಧನವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿರದೆ, ಭವಿಷ್ಯದಲ್ಲಿ ಭೂತಾಯಿಗೆ ಕಾಣಿಕೆ ನೀಡಲಿದೆ.