<p>ಬೆನ್ನು ನೋವು ಇದೆ.. ಆಪರೇಷನ್ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಫಾರಿನ್ ಟ್ರಿಪ್ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್ ಅ್ಯಂಡ್ ಗ್ಯಾಂಗ್ ಜಮರಳಿ ಜೈಲಿಗೆ ಹೋಗ ಪರಿಸ್ಥಿತಿ ಬಂದಿದೆ</p>