<p>ಜನಾರ್ದನ ರೆಡ್ಡಿ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ಕಿಡಿ<br>ಧರ್ಮಸ್ಥಳ ಮಾಸ್ಟರ್ ಮೈಂಡ್ ಸೆಂಥಿಲ್ ಎಂದಿದ್ದ ಶಾಸಕ<br>ಜನಾರ್ದನ ರೆಡ್ಡಿ ಆರೋಪ ನಿರಾಕರಿಸಿದ ‘ಕೈ’ ಸಂಸದ<br>‘ಜನಾರ್ದನ ರೆಡ್ಡಿ ಗಣಿ ಹಗರಣ ಹೊರ ತಂದವನು ನಾನು’<br>‘ಬಳ್ಳಾರಿ ಕಮಿಷನರ್ ಆಗಿದ್ದಾಗ ಅದು ನನ್ನ ಕರ್ತವ್ಯ ಆಗಿತ್ತು’<br>‘ಹಿಂದಿನ ವಿಷಯ ಇಟ್ಟುಕೊಂಡು ಆರೋಪ ಮಾಡಿರಬಹುದು’<br>ಬಿಜೆಪಿ ಹತಾಶೆಯ ಪ್ರತಿಕ್ರಿಯೆ ಇರಬಹುದು- ಸೆಂಥಿಲ್</p>