Surprise Me!

‘ಜನಾರ್ದನ ರೆಡ್ಡಿ ಗಣಿ ಹಗರಣ ಹೊರ ತಂದವನು ನಾನು’: ಜನಾರ್ದನ ರೆಡ್ಡಿ ಆರೋಪಕ್ಕೆ ಸಸಿಕಾಂತ್​ ಸೆಂಥಿಲ್​ ಕಿಡಿ

2025-08-21 10,863 Dailymotion

<p>ಜನಾರ್ದನ ರೆಡ್ಡಿ ಆರೋಪಕ್ಕೆ ಸಸಿಕಾಂತ್​ ಸೆಂಥಿಲ್​ ಕಿಡಿ<br>ಧರ್ಮಸ್ಥಳ ಮಾಸ್ಟರ್​ ಮೈಂಡ್​ ಸೆಂಥಿಲ್​ ಎಂದಿದ್ದ ಶಾಸಕ<br>ಜನಾರ್ದನ ರೆಡ್ಡಿ ಆರೋಪ ನಿರಾಕರಿಸಿದ ‘ಕೈ’ ಸಂಸದ<br>‘ಜನಾರ್ದನ ರೆಡ್ಡಿ ಗಣಿ ಹಗರಣ ಹೊರ ತಂದವನು ನಾನು’<br>‘ಬಳ್ಳಾರಿ ಕಮಿಷನರ್​ ಆಗಿದ್ದಾಗ ಅದು ನನ್ನ ಕರ್ತವ್ಯ ಆಗಿತ್ತು’<br>‘ಹಿಂದಿನ ವಿಷಯ ಇಟ್ಟುಕೊಂಡು ಆರೋಪ ಮಾಡಿರಬಹುದು’<br>ಬಿಜೆಪಿ ಹತಾಶೆಯ ಪ್ರತಿಕ್ರಿಯೆ ಇರಬಹುದು- ಸೆಂಥಿಲ್​</p>

Buy Now on CodeCanyon