Surprise Me!

ನಿರಂತರ ಮಳೆ: ಅಪಾರ ಪ್ರಮಾಣ ಹೆಸರು ಕಾಳು ಬೆಳೆ ಹಾನಿ; ಕೈಗೆ ಬಂದ ತುತ್ತು ಬಾಯಿಗೆ ಬರದೆ ಕಂಗಾಲಾದ ಅನ್ನದಾತ

2025-08-21 30 Dailymotion

ಧಾರವಾಡದಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿವೆ. ಕೆಲ ರೈತಾಪಿ ವರ್ಗ ನೀರಿನಲ್ಲಿಯೇ ಹೆಸರುಕಾಳು ಬಿಡಿಸುವ ಕಾರ್ಯದಲ್ಲಿ ‌ನಿರತರಾಗಿದ್ದಾರೆ.

Buy Now on CodeCanyon