<p>ನಾಯಿ ಬೊಗಳಿದ್ದಕ್ಕೆ ಕಾರನ್ನೇ ಎತ್ತಿ ಎಸೆದ ಒಂಟಿ ಸಲಗ!<br>ಬೆಳ್ಳಂ ಬೆಳಗ್ಗೆ ಗ್ರಾಮಕ್ಕೆ ಆನೆ ಎಂಟ್ರಿ.. ಗಜರಾಜನ ದಾಂಧಲೆ<br>ನಾಯಿ ಬೊಗಳಿದ ಸದ್ದು ಕೇಳಿದ ಕೆರಳಿದ ಸಲಗ..!<br>ಕಾರನ್ನು 3 ಬಾರಿ ಎತ್ತಿ ನೆಲಕ್ಕೆ ಕುಕ್ಕಿದ ದಂತದಿಂದ ತಿವಿದ ಆನೆ..!<br>ಹಾಸನದ ಬೇಲೂರಿನ ಅರೇಹಳ್ಳಿಯಲ್ಲಿ ನಡೆದ ಘಟನೆ..!</p>