ಬೆಳಗಾವಿಯ ಹಳೆ ಗಾಂಧಿ ನಗರದ ಮೂರ್ತಿ ತಯಾರಕ ಸುನೀಲ್ ಸಿದ್ದಪ್ಪ ಆನಂದಾಚೆ ಅವರು ಗೋವಿನಜೋಳದ ನುಚ್ಚಿನಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ನಿರ್ಮಿಸಿದ್ದಾರೆ.