<p>ಜೈಲಲ್ಲಿ ಚಳಿ ಚಳಿ.. ಸಿಕ್ತಿಲ್ಲ ಕಂಬಳಿ..ನಿದ್ದೆಯಿಲ್ದೇ ಹೊರಳಾಟ..ದಾಸನ ಪರದಾಟ..!,, ಹಾಸಿಗೆ ದಿಂಬು ಕೊಡಿಸಿ ಸ್ವಾಮಿ..ನೆಮ್ಮದಿಯಾಗ್ ನಿದ್ದೆ ಮಾಡ್ಬೇಕ್..!,, ಅಮ್ಮನಿಗೆ ಹುಷಾರಿಲ್ಲ..ಬಳ್ಳಾರಿಗೆ ಹೋಗಲ್ಲ.. ದಾಸ ಕಟ್ಟಿದ ಕಣ್ಣೀರ ಕಥೆ..!, ಇದೇ ಈ ಹೊತ್ತಿನ ವಿಶೇಷ..</p>