ಬಿಜೆಪಿ, ಜೆಡಿಎಸ್ ಬಳಿಕ ಕಾಂಗ್ರೆಸ್ನಿಂದ ಧರ್ಮಸ್ಥಳ ಯಾತ್ರೆ: 'ಇದು ಧರ್ಮ ವಿಜಯ ಯಾತ್ರೆ'-ಶಾಸಕ ಹರೀಶ್ ಗೌಡ
2025-09-03 3 Dailymotion
ಜೆಡಿಎಸ್, ಬಿಜೆಪಿ ಬಳಿಕ ಕಾಂಗ್ರೆಸ್ ಧರ್ಮಸ್ಥಳ ಯಾತ್ರೆ ಆರಂಭಿಸಿದೆ. ಪಕ್ಷದ ಶಾಸಕರು, ಕಾರ್ಯಕರ್ತರು ನಾಳೆ ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.