Surprise Me!

ಚಿತ್ರದುರ್ಗ: ಭವಿಷ್ಯ ಹೇಳುವ ನೆಪದಲ್ಲಿ ಚಿನ್ನದ ಉಂಗುರ ಎಗರಿಸಿದ ಖದೀಮರು: ಮಧ್ಯಪ್ರದೇಶ ಮೂಲದ ಐವರ ಬಂಧನ

2025-09-07 96 Dailymotion

ಸಾಧುಗಳ ವೇಷ ಧರಿಸಿ ಕಾರಿನಲ್ಲಿ ಬಂದ ಐವರು ರೈತನ ಬಳಿ ಭವಿಷ್ಯ ಹೇಳುವ ನೆಪದಲ್ಲಿ ಚಿನ್ನದ ಉಂಗುರ ಎಗರಿಸಿದ್ದ ಪ್ರಕರಣ ನಡೆದಿದೆ.

Buy Now on CodeCanyon