ಧರ್ಮಸ್ಥಳದಲ್ಲಿ ಬಿಜೆಪಿಯ ಎರಡು ಗುಂಪಿದೆ. ಅವರಿಂದಲೇ ಎಲ್ಲಾ ಆಗುತ್ತಿರುವುದು. ಆ ಬುರುಡೆ ಗಿರಾಕಿ ಕೂಡ ಬಿಜೆಪಿಯವನೇ ತಾನೇ ಎಂದು ಡಿಸಿಎಂ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.