Surprise Me!

ಕಳೆದ ವರ್ಷ ನಾಗಮಂಗಲ, ಈ ವರ್ಷ ಮದ್ದೂರು! ಶಾಂತಿಗೆ ಹೆಸರಾಗಿದ್ದ ಮಂಡ್ಯದಲ್ಲಿ ಆಗ್ತಿರೋದಾದ್ರೂ ಏನು?

2025-09-09 2 Dailymotion

<p>ಸಕ್ಕರೆ ನಾಡು ಮಂಡ್ಯ.. ಈ ಹೆಸ್ರು ಕೇಳಿದ್ರೆ ನೆನಪಾಗೋದು.. ಕನ್ನಡ, ಕಾವೇರಿ, ಮತ್ತು ಕಬ್ಬು.. ಭಾಷೆ ನಾಡು ನುಡಿ ರೈತರ ವಿಚಾರದಲ್ಲಿ ಸಮಸ್ಯೆ ಆದ್ರೆ ಸಾಕು  ಮೊದಲು ಹೋರಾಟದ ಕಹಳೆ ಮೊಳಗೋದೇ ಮಂಡ್ಯದಲ್ಲಿ.. ಅಂತಹ ಮಂಡ್ಯ ಇದೀಗ ಬೇಡದ ವಿಚಾರಕ್ಕೆ ಸುದ್ದಿ ಆಗ್ತಿದೆ..</p>

Buy Now on CodeCanyon