Interview: 'ನಾವು ಬೇರೆ ರಾಜ್ಯಗಳಲ್ಲಿ ನಮ್ಮದೇ ಊಟ ಬಡಿಸಬೇಕು, ಕಂಟೆಂಟ್ಗೆ ಭಾಷಾ ಗಡಿಯ ಹಂಗಿಲ್ಲ': ತರುಣ್ ಸುಧೀರ್
2025-09-11 3 Dailymotion
ಬ್ಲಾಕ್ಬಸ್ಟರ್ 'ಕಾಟೇರ' ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಸದ್ಯ 'ಏಳುಮಲೆ' ಸಿನಿಮಾ ಯಶಸ್ಸಿನಲೆಯಲ್ಲಿ ತೇಲುತ್ತಿದ್ದು, ಸಿನಿಮಾ ಗೆಲುವಿಗೆ ಏನು ಮುಖ್ಯ ಅನ್ನೋದನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.