Surprise Me!

'ನಾನೊಬ್ಬನೇ ಸ್ಟಾರಾ? ಇವರೆಲ್ಲಾ ಮನುಷ್ಯರಲ್ವಾ?' ಅಂದಿದ್ರಂತೆ ವಿಷ್ಣುವರ್ಧನ್‌: ಹಳೇ ನೆನಪು ಮೆಲುಕು ಹಾಕಿದ ರಮೇಶ್ ಅರವಿಂದ್

2025-09-12 16 Dailymotion

ರಾಜ್ಯ ಸರ್ಕಾರ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಈ ಬಗ್ಗೆ ರಮೇಶ್ ಅರವಿಂದ್ ತಮ್ಮ ಖುಷಿ ವ್ಯಕ್ತಪಡಿಸೋ ಜೊತೆಗೆ ವಿಷ್ಣು ಜೊತೆಗಿನ ಹಳೇ ನೆನಪುಗಳ ಮೆಲುಕು ಹಾಕಿದ್ದಾರೆ.

Buy Now on CodeCanyon