Surprise Me!

ಹಾಸನ ದುರ್ಘಟನೆ; ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಕಮರಿದ ಕನಸು; ಹುಟ್ಟುಹಬ್ಬದ ದಿನವೇ ಮಿಥುನ್​ ದುರಂತ ಅಂತ್ಯ

2025-09-13 78 Dailymotion

ಹಾಸನ ಗಣೇಶ ಮೆರವಣಿಗೆಯಲ್ಲಿ ಅಪಘಾತ ಸಂಭವಿಸಿ ಮೂವರು ಎಂಜಿನಿಯರಿಂಗ್​ ವಿದ್ಯಾರ್ಥಿಗಳು ಬಾರದಲೋಕಕ್ಕೆ ತೆರಳಿದ್ದಾರೆ. ದುರಂತದಲ್ಲಿ ಮನೆಗೆ ಶವವಾಗಿ ಬಂದ ಬಳ್ಳಾರಿಯ ಪ್ರವೀಣ್​ ಕುಮಾರ್, ಚಿತ್ರದುರ್ಗದ ಮಿಥುನ್​, ಚಿಕ್ಕಮಗಳೂರಿನ ಸುರೇಶ್​ ಸಾವಿನಿಂದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

Buy Now on CodeCanyon