Surprise Me!

ಹಾವೇರಿ: ಗಣಪತಿ ಸ್ಥಾಪಿಸಿ ಪರಿಸರದ ಮಹತ್ವ ಸಾರುತ್ತಿರುವ ಅನ್ನದಾತ ಗಣಪತಿ ಮಿತ್ರ ಮಂಡಳಿ!; ಏನು ಗೊತ್ತಾ ಇದರ ವಿಶೇಷತೆ?

2025-09-22 16 Dailymotion

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅನ್ನದಾತ ಗಣಪತಿ ಮಿತ್ರ ಮಂಡಳಿಯವರು ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಸ್ಥಾಪಿಸಿ ಭಕ್ತರಿಗೆ ಪರಿಸರದ ಮಹತ್ವ ಸಾರುತ್ತಿದ್ದಾರೆ.

Buy Now on CodeCanyon