ನಮ್ಮದೇ ಸಂಘದ ಒಂದಿಷ್ಟು ಬೈಲಾಗಳಿದ್ದು, ಆ ನಿಯಮಗಳ ಪ್ರಕಾರ ಸಂದರ್ಶನ ಮಾಡಿ ಸ್ವಾಮೀಜಿಗಳನ್ನು ಪೀಠಕ್ಕೆ ಕರೆತರುತ್ತೇವೆ ಎಂದು ಸೋಮನಗೌಡ ಎಂ. ಪಾಟೀಲ್ ತಿಳಿಸಿದರು.