<ul><li>ಗಡಿಪಾರು ಆದೇಶ ಹೊರಬಿದ್ರೂ ತಿಮರೋಡಿ ಸುಳಿವೇ ಇಲ್ಲ</li><li>ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯಿಂದ ತಿಮರೋಡಿ ನಾಪತ್ತೆ</li><li>ತಿಮರೋಡಿಗೆ ಗಡಿಪಾರು ನೋಟಿಸ್ ನೀಡಲು ಖಾಕಿ ಸಿದ್ಧತೆ</li><li>ಬೆಂಗಳೂರು ಅಥವಾ ಚಿಕ್ಕಮಗಳೂರಿಗೆ ಎಸ್ಕೇಪ್ಆದ ಶಂಕೆ</li><li>ಬೆಂಗಳೂರು & ಚಿಕ್ಕಮಗಳೂರಿಗೆ ಹೋಗಿರುವ ಪೊಲೀಸರು</li><li>ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸರು ತೀವ್ರ ಶೋಧ..!</li></ul>