<p>ಯಾಕಿಷ್ಟು ದ್ವೇಷ..? ಯಾಕಿಷ್ಟು ಹಗೆತನ..? ಹೆಗ್ಗಡೆ ಪ್ರಶ್ನೆ..! ಧರ್ಮಾಧಿಕಾರಿಗಳನ್ನು ಕಾಡುತ್ತಿರೋ ಜಟಿಲ ಜ್ವಾಲೆ ಏನದು.? ಅಪಪ್ರಚಾರಕ್ಕೆ ಕೊನೇ ಮೊಳೆ ಹೊಡೆಯುತ್ತಾ SIT.? ಬುರುಡೆ ಗ್ಯಾಂಗ್ಗೆ ಶಿಕ್ಷೆ ಯಾವಾಗ..? ಕೆರಳಿದ ಕಮಲ ಪಡೆ.! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸುಳ್ಳು ಸಮಾಧಿ.. ಸತ್ಯ ಝೇಂಕಾರ..</p>