Surprise Me!

ಓದು ಬಿಟ್ಟು ಗ್ಯಾರೇಜ್ ಕೆಲಸ, ತಂದೆಗೆ ಆಸರೆಯಾದ ಮಗಳು; ಬೈಕ್ ರಿಪೇರಿ, ಬುಲೆಟ್ ರೈಡ್​​ಗೂ ಸೈ

2025-09-28 3 Dailymotion

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾವೇರಿ ಉದಯ ನಾಯಕ ಎಂಬವರು ಓದು ಬಿಟ್ಟು ಗ್ಯಾರೇಜ್ ಕೆಲಸಕ್ಕೆ ಸೇರಿ ತಂದೆಗೆ ಆಸರೆಯಾಗಿದ್ದಾರೆ.

Buy Now on CodeCanyon