<ul><li>ದುರ್ಗಾಷ್ಟಮಿಯಲ್ಲಿ ಕಾಪು ಮಾರಿಗುಡಿ ದರ್ಶನ</li><li>ಭಕ್ತರನ್ನು ಕಾಪಾಡುವ ಕ್ಷೇತ್ರವೇ ಕಾಪು ಕ್ಷೇತ್ರ </li><li>ಕಲಿಯುಗದ ದುಷ್ಟ ಶಕ್ತಿಗಳನ್ನು ಸಂಹರಿಸುವ ದೇವತೆ</li><li>ಉಡುಪಿ ಸಮೀಪದಲ್ಲಿರುವ ಮಾರಿಯಮ್ಮ ಕ್ಷೇತ್ರ</li><li>ದೃಷ್ಟಿ ದೋಷ-ಮಾಟ-ಮಂತ್ರ ನಿವಾರಣೆಗೆ ಇಲ್ಲಿದೆ ಪರಿಹಾರ</li><li>ದೈವದ ಮುಂದೆ ಕೋರಿಕೆ ಸಲ್ಲಿಸಿದ ತಕ್ಷಣವೇ ಸಿಗಲಿದೆ ಫಲ</li><li>ಘಂಟಾನಾದ ಸೇವೆಯಿಂದ ಸಂತುಷ್ಟಗೊಳ್ಳುವ ಮಾರಿಯಮ್ಮ</li><li>ನವನಾಮ ಲೇಖನ ಸೇವೆಯಿಂದ ನಿಮ್ಮ ಹೆಸರಲ್ಲಿ ನಡೆಯತ್ತೆ ಶಾಶ್ವತ ಪೂಜೆ</li><li>ದುಷ್ಟ ಶಕ್ತಿಗಳ ನಿವಾರಣೆಗೆ ಇಲ್ಲಿ ಸಿಗಲಿದೆ ಮಂತ್ರಿಸಿದ ತೆಂಗಿನಕಾಯಿ</li><li>ಮನೆಗೆ ತಂದು ಕಾಯಿ ಕಟ್ಟಿದರೆ ದುಷ್ಟ ಶಕ್ತಿ ನಿರ್ಮೂಲನೆ ನಿಶ್ಚಿತ<br> </li></ul>