ನಾಡಿನ ಬಂಗಾರದ ಗಿಂಡಿ ನಾಡೆಲ್ಲಾ ಸಂಪಾದಿತಲೇ ಪರಾಕ್: ದೇವರಗುಡ್ಡದ ಕಾರ್ಣಿಕ ವಿಶ್ಲೇಷಣೆ ಹೀಗಿದೆ..
2025-10-01 30 Dailymotion
ನಾಡಿನ ಬಂಗಾರದ ಗಿಂಡಿ ನಾಡೆಲ್ಲಾ ಸಂಪಾದಿತಲೇ ಪರಾಕ್ ಇದು ದೇವರಗುಡ್ಡದ ಮಾಲತೇಶನ ಸನ್ನಿಧಿಯಲ್ಲಿ ಈ ವರ್ಷ ಗೊರವಪ್ಪ ನುಡಿದಿರುವ ಕಾರ್ಣಿಕದ ನುಡಿ. ಇದನ್ನು ಭಕ್ತರು ನಾಡಿಗೆ ಒಳ್ಳೆಯದಾಗುತ್ತದೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.