1948ರಿಂದಲೂ ಮಂಗಳೂರಿನಲ್ಲಿ 'ರಾಷ್ಟ್ರಪಿತ'ನಿಗೆ ದೇವರ ಜೊತೆಗೇ ನಡೆಯುತ್ತೆ ನಿತ್ಯಪೂಜೆ
2025-10-02 4 Dailymotion
ಮಂಗಳೂರಿನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ 1948ರಿಂದಲೂ ಗಾಂಧೀಜಿಯ ಪ್ರತಿಮೆಗೆ ನಿತ್ಯಪೂಜೆ ಸಲ್ಲಿಸುತ್ತಾ ರಾಷ್ಟ್ರಪಿತನ ಚಿಂತನೆಗಳನ್ನು ಜೀವಂತವಾಗಿಟ್ಟುಕೊಂಡು ಬರಲಾಗುತ್ತಿದೆ.