ಇಂದು ಬೆಳಗ್ಗೆ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಶಮಿ ಪೂಜೆ ನೆರವೇರಿಸುವ ಮೂಲಕ ಈ ಬಾರಿಯ ನವರಾತ್ರಿ ಧಾರ್ಮಿಕ ಕಾರ್ಯಗಳು ಮುಗಿದವು.