Surprise Me!

ಮಣ್ಣಿನ ಮಗನನ್ನು ಕರೆಯುತಲಿತ್ತು ಮಣ್ಣಿನ ಋಣ ! ಖಾಸಗಿ ಕಂಪನಿಗೆ ರಾಜೀನಾಮೆ.. ಕೃಷಿಗೆ ಎಂಟ್ರಿ..!

2025-10-06 0 Dailymotion

<p>ವಿದ್ಯಾವಂತನೊಬ್ಬ ಕೃಷಿಕನಾದ್ರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಭದ್ರಾವತಿ ಹೊಳೆಬೈರನಹಳ್ಳಿಯ ಕುಮಾ‌ರ್.ವಿ. ನಾಯ್ಡು ಸಾಕ್ಷಿಯಾಗಿದ್ದಾರೆ. ಪರಂಪರಾಗತವಾಗಿ ಬಂದಿರುವ ಕೃಷಿ ಪದ್ಧತಿಗಳಿಗೆ ಆಧುನಿಕತೆಯ ಟಚ್​​ ನೀಡಿ, ಮಾದರಿ ಕೃಷಿಕನೆನಿಸಿಕೊಂಡಿರುವ ಅವ್ರು, ಕೃಷಿ ಕ್ಷೇತ್ರದಲ್ಲಿನ ಯಾವೊಂದು ಕೆಲಸವನ್ನು ಬಿಟ್ಟಿಲ್ಲ... ವ್ಯವಸಾಯದ ಜೊತೆಗೆ ಹೈನುಗಾರಿಕೆಯನ್ನು ಜೋಡಿಸಿಕೊಂಡಿದ್ದು, ಅದರ ಉತ್ಪನ್ನಗಳ ವ್ಯಾಪಾರ ವಹಿವಾಟನ್ನು ಅವರೇ ನೋಡಿಕೊಳ್ತಿದ್ದಾರೆ. ಈ ಯಶಸ್ವಿ ರೈತನ ಯಶೋಗಾಥೆ ಇಲ್ಲಿದೆ ನೋಡಿ... </p>

Buy Now on CodeCanyon