ಭತ್ತದ ಕಟಾವಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಾವಣಗೆರೆಯಲ್ಲಿ ಖರೀದಿ ಕೇಂದ್ರ ಬಂದ್: ದರ ಕುಸಿತ ಆತಂಕದಲ್ಲಿ ಅನ್ನದಾತ!
2025-10-08 4 Dailymotion
ಭತ್ತದ ಕಣಜ ದಾವಣಗೆರೆಯಲ್ಲಿ ಭತ್ತದ ಖರೀದಿ ಕೇಂದ್ರ ಬಂದ್ ಆಗಿದ್ದು, ಆದಷ್ಟು ಬೇಗ ತೆರೆಯುವಂತೆ ಹಾಗೂ 1 ಕ್ವಿಂಟಾಲ್ಗೆ 3,389ರೂ. ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.