'ಮಳೆ ಮುಗಿದರೂ ಬ್ಯಾರೇಜ್ಗಳಿಗೆ ಹಾಕುತ್ತಿಲ್ಲ ಕ್ರಸ್ಟ್ಗೇಟ್': ಹಾವೇರಿ ರೈತರಿಗೆ ಬರ ಎದುರಾಗುವ ಚಿಂತೆ
2025-10-16 2 Dailymotion
ಮುಂಗಾರು ಮಳೆ ಮುಗಿದರೂ ಬ್ಯಾರೇಜ್ಗಳಿಗೆ ಕ್ರಸ್ಟ್ಗೇಟ್ ಹಾಕುತ್ತಿಲ್ಲ ಎಂದು ಹಾವೇರಿ ಜಿಲ್ಲೆಯ ರೈತರು ಹೇಳುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಹೇಳುವುದೇನು ನೋಡೋಣ.